ಎನ್ಕೌಂಟರ್ ನಡೆದ ಮನೆಯ ಯಜಮಾನ ಜಯಂತ ಗೌಡ ಪೊಲೀಸ್ ವಶಕ್ಕೆ: ಬಿಡುಗಡೆ► ಜಯಂತ್ ಗೌಡ ಮೇಲೆ ಕಿರುಕುಳ ಆರೋಪಿಸಿ ಮಲೆ ಕುಡಿಯರ ಸಂಘದಿಂದ ಠಾಣೆಗೆ ಮುತ್ತಿಗೆ► ಉಡುಪಿ: ಜಯಂತ್ ಗೌಡರ ಬಿಡುಗಡೆಗೆ ಆಗ್ರಹಿಸಿ ಹೆಬ್ರಿ ಠಾಣೆ ಬಳಿ ಸೇರಿದ ಸ್ಥಳೀಯರು#vikramgowda #varthabharati #udupi